ಒಟ್ಟಿನಲ್ಲಿ ಕಠಾರಿವೀರ ಸುರಸುಂದರಾಂಗಿ ಸುಂದರವಾಗಂತು ಇಲ್ಲ ಕುರೂಪಿಯಾಗಿದೆ.ನರಕ ಅಂದರೆ ಹೇಗಿರುತ್ತೆ ಅಂತ ಕೇಳಿದ್ವಿ ಆದರೆ ಈ ಸಿನಿಮಾ ನೋಡಿದಮೇಲೆ ಅನುಭವಿಸಿ ಬಂದಿದ್ದಿವಿ ಅನಿಸುತ್ತಿದೆ. ಸಿನಿಮಾ ಮುಗಿಸಿ ಹೋರಗಡೆ ಬಂದ ಮೇಲೆ ಅನಿಸಿತು ಅಬ್ಬ ಬೆಂಗಳೂರನ್ನೆ ನರಕ ಅಂತಿದ್ವಿ ಆದ್ರೆ ಈ ಸಿನಿಮಾ ಅದಕ್ಕಿಂತ ನರಕ ಅನಿಸಿತು.
ದಯವಿಟ್ಟು ಕನ್ನಡ ಅಭಿಮಾನಿಗಳು ನನ್ನನ್ನ ಕ್ಷಮಿಸಬೇಕು ಈ ನನ್ನ ವಿಮರ್ಶೆಯಿಂದ ನಿಮ್ಮ ಮನಸ್ಸಿಗೆ ಎನಾದರು ನೋವಾಗಿದ್ದರೆ.
ಏನು ಮಾಡೋದು ಸತ್ಯ ಅನ್ನೋದು ಕಹಿ ಔಷದಿ ಇದ್ದ ಹಾಗೆ ಸುಳ್ಳು ಅನ್ನೋದು ಮಜ ಕೋಡುವ Alchohalಇದ್ದ ಹಾಗೆ.
No comments:
Post a Comment