Monday, January 21, 2008

ಎಲ್ಲಾ ಕೃಷ್ಣ ಲೀಲೆ

ದುರ್ಮನಸ್ಸಿನ ಪೂಜೆಗೆ ಓಲಿಯದೆ
ನಿಶ್ಕಲ್ಮಶವಾದ ನಿರ್ಮಲವಾದ ಭಕ್ತಿಗೆ ಓಲಿದು
ಕನಕದಾಸರ ಕಡೆಗೆ ತಿರುಗಿದ
ನಮ್ಮ ಉಡುಪಿ ಶ್ರಿ ಕೃಷ್ಣ

ಕರ್ನಾಟಕದ ರಾಜಕೀಯ ಸ್ತಿತಿಯನ್ನು ನೊಡಿ
ಕುರ್ಚಿಯ ಆಸೆಯಾಗಿ
ಮತ್ಹೇ ಮರಳಿ ಬರುವನೆನು ನಮ್ಮ ಎಸ್.ಎಂ.ಕೃಷ್ಣ

1 comment:

ಕುಕೂಊ.. said...

ಅರ್ಥಗರ್ಭಿತವಾದ ಚುಟುಕು ಕವನ...

ಸ್ವಾಮಿ
ಪುಣೆ